ಬೆಳ್ತಂಗಡಿ: ಕುತ್ಲೂರು ಮಲೆಯಲ್ಲಿ ಪ್ರಥಮ ಮಲೆಕುಡಿಯ ಆದಿವಾಸಿ ಸಮಾವೇಶ
ಶೋಷಣೆಗೊಳಗಾದ ಸಮುದಾಯಗಳು ಸಮಾನತೆಯ ತತ್ವದ ಅಡಿಯಲ್ಲಿ ಒಂದಾಗಿ ನಿಲ್ಲಬೇಕು: ನವೀನ್ ಸೂರಿಂಜೆ ಬೆಳ್ತಂಗಡಿ: ಮಲೆಕುಡಿಯ ಸಮುದಾಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳ್ತಂಗಡಿಯ ಕುತ್ಲೂರು ಮಲೆಯಲ್ಲಿ ‘ಮಲೆಕುಡಿಯ ಆದಿವಾಸಿ ಸಮಾವೇಶ’ ಡಿಸೆಂಬರ್ 25 ಗುರುವಾರದಂದು ನಡೆಯಿತು. ನಕ್ಸಲ್ ಚಳವಳಿಯಿಂದ ಮುಕ್ತಗೊಂಡ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಗ್ರಾಮದಲ್ಲಿ ನಡೆದ ಮೊದಲ ಮಹತ್ವದ ಸಮಾವೇಶ ಇದಾಗಿದ್ದು, ಹಲವು ಗ್ರಾಮಗಳ ಮಲೆಕುಡಿಯ ಮುಖಂಡರು ಭಾಗವಹಿಸಿದ್ದರು. ಸಮಾವೇಶವನ್ನು ಪತ್ರಕರ್ತ ನವೀನ್ ಸೂರಿಂಜೆ ಉದ್ಘಾಟಿಸಿದರು. ದಮನಿತ ಸಮುದಾಯಗಳು […]
Continue Reading