ಅಖಿಲ ಭಾರತ ಬಾರ್ ಎಕ್ಸಾಮ್ ರದ್ದತಿಗೆ AILU ಒತ್ತಾಯ; ಮುಖ್ಯಮಂತ್ರಿಗಳಿಗೆ ಮನವಿ

ಅಖಿಲ ಭಾರತ ವಕೀಲರ ಒಕ್ಕೂಟದ ವತಿಯಿಂದ ಅವೈಜ್ಞಾನಿಕವಾದ ಅಖಿಲ ಭಾರತ ಬಾರ್ ಎಕ್ಸಾಮ್ (AIBE) ಸೇರಿದಂತೆ ವಕೀಲ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ವಕೀಲರಿಂದ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಅಖಿಲ ಭಾರತ ವಕೀಲರ ಒಕ್ಕೂಟ,ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಸಿ ಇಂದು ದಿನಾಂಕ 13-06-2026ರಂದು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷರರಾದ ಹಿರಿಯ ವಕೀಲರಾದ […]

Continue Reading

ಜೀಪು ಚಾಲಕನ ಮೇಲೆ ತಲ್ವಾರ್ ದಾಳಿಗೆ ಯತ್ನ; ಬೈಕಿನಲ್ಲಿ ಬಂದ ಹಿಂಬದಿ ಸವಾರನಿಂದ ದುಷ್ಕೃತ್ಯ, ಪ್ರಕರಣ ದಾಖಲು

ಸಜಿಪ ಮುನ್ನೂರು ಗ್ರಾಮದಉಮರ್ ಫಾರೂಕ್ (48)ಎಂಬವರು ದಿನಾಂಕ 11.06.2025 ರಂದು ಮುಂಜಾನೆ ತನ್ನ ಮನೆಯಿಂದ ಜೀಪ್ ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಾ, ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ಪಿರ್ಯಾದಿದಾರರು ತೆರಳುತ್ತಿದ್ದ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದಿದ್ದಾರೆ. ಬೈಕಿನ ಹಿಂಬದಿ ಸವಾರ ತಲವಾರು ಬೀಸಿದ್ದು ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಾಯಗಳಾಗದೇ ಬಚಾವಾಗಿದ್ದಾರೆ. ಆದರೆ ದುಷ್ಕರ್ಮಿಯ ತಲವಾರು ವಾಹನದ ಸೈಡ್ ಮಿರರ್ ಗೆ ತಾಗಿದ ಪರಿಣಾಮ ಗಾಜು ಒಡೆದಿರುತ್ತದೆ. […]

Continue Reading

ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ‘ನ್ಯಾಕ್’ ಕಿರೀಟ..! ‘ಎ’ ಗ್ರೇಡ್ ಮಾನ್ಯತೆ

ಹುಬ್ಬಳ್ಳಿ : ರಾಜ್ಯದ ವಿಶ್ವವಿದ್ಯಾಲಯ ‘KSLU’ ಪ್ರತಿಷ್ಠೆ ಮತ್ತಷ್ಟು ಹೆಚ್ಚಿದೆ. ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಅಭಿವೃದ್ಧಿಗೆ ಫುಲ್ ಮಾರ್ಕ್ಸ್ ನೀಡಿರುವ ನ್ಯಾಕ್‌ ತಂಡ ‘ಎ’ ಗ್ರೇಡ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನ್ಯಾಕ್‌ ನಿಂದ ‘ಎ’ ಗ್ರೇಡ್ ದೊರೆತಿದ್ದು, ವಿಶ್ವವಿದ್ಯಾಲಯದ ಹೆಮ್ಮೆ ಹೆಚ್ಚಿಸಿದೆ ಎಂನು ಶಿಕ್ಷಣ ತಜ್ಞರು ಸಂತಸ ಹಂಚಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ವಿವಿಯು ಕಾನೂನು ಮೌಲ್ಯಾಧಾರಿತ ಶಿಕ್ಷಣವನ್ನು ಒದಗಿಸುತ್ತಿದ್ದು, 128 ಸಂಯೋಜಿತ […]

Continue Reading

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ಸ್ ಪೆಕ್ಟರ್ ಬದಲಾವಣೆ ಪರ್ವ ಶುರು: ಸುರತ್ಕಲ್ ಗೆ ಪ್ರಮೋದ್ ಕುಮಾರ್, ಮಂಗಳೂರು ಗ್ರಾಮಾಂತರ ಠಾಣೆಗೆ ಗವಿರಾಜು, ಕದ್ರಿಗೆ ಅನಂತ ಪದ್ಮನಾಭ

ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಳಹಂತದ ಪೊಲೀಸ್ ಅಧಿಕಾರಿಗಳ ಬದಲಾವಣೆ ಆರಂಭವಾಗಿದೆ. ರಾಜ್ಯ ಸರಕಾರ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ. ಮಂಗಳೂರಿನಲ್ಲಿ ಅಬ್ದುಲ್ ರಹಿಮಾನ್ ಹತ್ಯೆಯ ನಂತರ ಪೊಲೀಸ್ ಕಮೀಷನರ್, ಜಿಲ್ಲಾ ಎಸ್ಪಿಯವರನ್ನು ವರ್ಗಾವಣೆಗೊಳಿಸಿ ಖಡಕ್ ಅಧಿಕಾರಿಗಳನ್ನು ನೇಮಿಸಿತ್ತು. ಸುರತ್ಕಲ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಉಡುಪಿ ಕರಾವಳಿ ಕಾವಲು ಪಡೆಯ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮಹೇಶ್ ಪ್ರಸಾದ್ ಅವರು […]

Continue Reading

242 ಪ್ರಯಾಣಿಕರನ್ನು ಹೊತ್ತೊಯ್ದ ಏರ್ ಇಂಡಿಯಾ ವಿಮಾನದ ಪೈಲಟ್ ಗೆ ಸಹಾಯ ಮಾಡುತ್ತಿದ್ದ ಸಹ ಪೈಲೆಟ್ ಮಂಗಳೂರಿನ ಕ್ಲೈವ್ ಕುಂದರ್..

ದೇಶವನ್ನೇ ಬೆಚ್ಚಿ ಬೀಳಿಸಿದ ಭೀಕರ ವಿಮಾನ ದುರಂತ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಗುರುವಾರ ಮಧ್ಯಾಹ್ನ 1.38 ಕ್ಕೆ ತೆರಳಿದ ಏರ್ ಇಂಡಿಯಾ ವಿಮಾನ AI 171 ಪತನಗೊಂಡಿದೆ. ಮಂಗಳೂರು ಮೂಲದ ಸಹ ಪೈಲೆಟ್ ಕ್ಲೈವ್ ಕುಂದರ್ ಸೇರಿದಂತೆ 242 ಜನರಿದ್ದ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ದುರ್ಮರಣಕ್ಕೀಡಾಗಿರುವ ಸಾಧ್ಯತೆ ಹೆಚ್ಚಾಗಿದೆ. ಅಹಮದಾಬಾದ್‌ನ ಮೇಘನಿ ನಗರದ […]

Continue Reading

ಸ್ಪೆಷಲ್ ನ್ಯೂಸ್ ಬಿಗ್ ಇಂಪ್ಯಾಕ್ಟ್|| ಮಂಗಳೂರು ಮೂಡಾ ಕಮೀಷನರ್ ನೂರ್ ಝಹರಾ ಖಾನಂ ಎತ್ತಂಗಡಿ: ಮುಹಮ್ಮದ್ ನಝೀರ್ ನೂತನ ಆಯುಕ್ತ

ಕಳೆದ ಒಂದು ವರ್ಷಗಳಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತರಾಗಿದ್ದ ನೂರ್ ಝಹರಾ ಖಾನಂ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಮುಹಮ್ಮದ್ ನಝೀರ್ ಅವರನ್ನು ನೂತನ ಆಯುಕ್ತರಾಗಿ ನೇಮಕಗೊಳಿಸಿದೆ. ಮೂಡಾ ಆಯುಕ್ತೆ ನೂರ್ ಝಹರಾ ಖಾನಂ ಬಿಲ್ಡರ್ ಲಾಬಿಗೆ ಮಣಿದು ಬಡವರು, ಮಧ್ಯಮ ವರ್ಗದವರು ಮನೆಕಟ್ಟಲು 3 ಸೆಂಟ್ಸ್, 5 ಸೆಂಟ್ಸ್ ಜಾಗಕ್ಕೆ ಸಿಂಗಲ್ ಸೈಟಿಗೆ ಅರ್ಜಿ ಹಾಕಿದರೆ ಕೇವಲ ಹಿಂಬರಹ ಕೊಟ್ಟು ಪೆಂಡಿಂಗ್ ಇಡುತ್ತಿದ್ದರು. ಇದರ ಹಿಂದೆ ಬಿಲ್ಡರ್ ಮಾಫಿಯಾಗಳ ಕೈವಾಡವಿತ್ತು. ಬಿಲ್ಡರ್ ಮಾಫಿಯಾದವರ ಬಿಲ್ಡಿಂಗ್ […]

Continue Reading

ಜುಗಾರಿ ಅಡ್ಡೆಗೆ ದಾಳಿ ನಡೆಸಿದಾಗ ಆರೋಪಿಗಳು ಎಸ್ಕೇಪ್.. ದ್ವಿಚಕ್ರ ವಾಹನ ಪತ್ತೆ..

ಪ್ರಕರಣ ದಾಖಲಿಸದೇ ನಟೋರಿಯಸ್ ಜಮಾಲ್ ಮೂಲಕ ಹಣಕ್ಕೆ ಬೇಡಿಕೆಯಿಟ್ಟ ವಿಟ್ಲ ಎಸೈ ಕೌಶಿಕ್ ಸಸ್ಪೆಂಡ್. ಹೌದು..ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿ ಹಣದಾಸೆಗಾಗಿ ಮಾನಗೆಟ್ಟ ಕುಖ್ಯಾತ ಕ್ರಿಮಿನಲ್ ಜೊತೆ ಕೈಜೋಡಿಸಿದರೆ ಏನಾಗುತ್ತೆ ಎಂಬುದಕ್ಕೆ ವಿಟ್ಲ ಎಸೈ ಬಿ.ಸಿ.ಕೌಶಿಕ್ ಸಸ್ಪೆಂಡ್ ಉದಾಹರಣೆ.. ಕಳೆದ ತಿಂಗಳು ಎಂಟರಂದು ವಿಟ್ಲದ ಪಳಿಕೆ ಎಂಬಲ್ಲಿ ನಾಲ್ವರು ಯುವಕರು ಜುಗಾರಿ ಆಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಎಸೈ ಬಿ.ಸಿ.ಕೌಶಿಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಜುಗಾರಿಕೋರರು ದ್ವಿಚಕ್ರ ವಾಹನ ಬಿಟ್ಟು ಹೋಗಿದ್ದರು. […]

Continue Reading

ಎದೆಗುಂದದ ದಿಟ್ಟ ಹೋರಾಟಗಾರ್ತಿ.. ಕುಪ್ಪೆಪದವಿನ ‘ರಾಣಿ ಅಬ್ಬಕ್ಕ’.!

ಜನಪರ ಹೋರಾಟಗಳಲ್ಲಿ ಸೈ..ಆಡಳಿತಾರೂಢರಿಗೆ ಸಿಂಹಸ್ವಪ್ನೆ ‘ಕಾಮ್ರೇಡ್ ವಸಂತಿ’ ಆಕೆ ಶಾಲೆಯ ಮೆಟ್ಟಿಲು ಹತ್ತಿದ್ದು ಬರೀ ಏಳನೇ ಕ್ಲಾಸು.. ಆದರೂ ಆಕೆ ತಾನು ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಹಠ, ಛಲವಿತ್ತು. ಕೇವಲ ವಿದ್ಯೆವೊಂದಿದ್ದರೆ ಸಾಲದು. ಸಾಧಿಸಬೇಕೆನ್ನುವ ಹಠ, ಛಲವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಈ ಹಳ್ಳಿಯ ಮಹಿಳೆಯೇ ಸಾಕ್ಷಿ. ಆಕೆ ಬೇರಾರೂ ಅಲ್ಲ. ಕುಪ್ಪೆಪದವಿನಲ್ಲಿ ಕಮ್ಯುನಿಸ್ಟ್ ಧ್ವಜ ಹಾರಿಸಿದ ಹೋರಾಟಗಾರ್ತಿ ಕಾಮ್ರೇಡ್ ವಸಂತಿ. ಎಲ್ಲರ ಪ್ರೀತಿಯ ವಸಂತಿ ಅಕ್ಕ, ಹೋರಾಟಗಾರರು, ಸಾಧಕರು ಹುಟ್ಟುವುದೇ ಗ್ರಾಮೀಣ ಪ್ರದೇಶಗಳಲ್ಲಿ ಅನ್ನುವುದು […]

Continue Reading

ಯಕ್ಷಗಾನಕ್ಕೆ ಸಂಘಸoಸ್ಥೆಗಳ ಪ್ರೋತ್ಸಾಹ ಅಗತ್ಯ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು…!

ಉಡುಪಿ : ಇಂದು ಯಕ್ಷಗಾನಕ್ಕೆ ಅನೇಕ ಸಂಘಸoಸ್ಥೆಗಳು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದು ಅಕಾಡೆಮಿಯ ಕೆಲಸವನ್ನು ಬಹಳಷ್ಟು ಹಗರುವಾಗಿಸಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಸಂಸ್ಥೆಗಳು ಇದೀಗ ಹೆಚ್ಚಾಗಿ ಆರಂಭಗೊಳ್ಳುತ್ತಿರುವುದು ಯಕ್ಷಗಾನ ಕಲೆಯ ಭವಿಷ್ಯ ಭದ್ರವಾಗಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ಶ್ರೀ […]

Continue Reading

ಮಿತ್ರ ದ್ರೋಹಿ ದೀಪು.. ಆಪ್ತ ಸ್ನೇಹಿತ ರಘುರಾಮ್.!

ಕರಾವಳಿಯ ಕೋಮು ರಕ್ಕಸರ ಕಣ್ಣು ತೆರೆಸಲಿ.! ಕರಾವಳಿಯ ಕೋಮು ಕ್ರಿಮಿಗಳಿಗೆ ಸ್ನೇಹದ ಹೊಸ ಭಾಷ್ಯ ಬರೆದು ಹೊರಟು ಹೋಗಿದ್ದಾನೆ. ಸ್ನೇಹಕ್ಕೆ ಜಾತಿ -ಧರ್ಮದ ಅಡ್ಡ ಗೋಡೆ ಎಂಬುದೇ ಇಲ್ಲ. ಕುಟುಂಬಿಕರು, ಸಂಬಂಧಿಕರಿಗಿಂತ ಹೆಚ್ಚಾಗಿ ಮನುಷ್ಯನಿಗೆ ನೆರವಿಗೆ ಬರುವುದು ಆಪ್ತ ಸ್ನೇಹಿತರು. ಮನುಷ್ಯನ ಸುಖ ದು:ಖಗಳಲ್ಲಿ ಸಮಾನವಾಗಿ ಭಾಗಿಯಾಗುವವನೇ ನಿಜವಾದ ದೋಸ್ತ್. ಇಂತಹ ಸ್ನೇಹಕ್ಕೆ ಹೊಸ ಅರ್ಥ ಕಲ್ಪಿಸಿ ಕರಾವಳಿಯಲ್ಲಿ ಮಾನವೀಯತೆಯ ಸಂದೇಶ ಸಾರಿದವನೇ ಬೆಂಗಳೂರಿನ ರಘುರಾಮ್. ಎರಡು ವಾರಗಳ ಹಿಂದೆ ಮಂಗಳೂರಿನಲ್ಲಿ ನಡೆದ ಘಟನೆ ಎಲ್ಲರನ್ನೂ ನಿಬ್ಬೆರಗಾಗಿಸಿದ್ದು […]

Continue Reading