ಮಂಗಳೂರು: ಆಗರ್ಭ ಶ್ರೀಮಂತರ ಸುಸೈಡ್ ಹಿಂದೆ ನಿಗೂಢ ರಹಸ್ಯ.!
ಇದು ವಿಧಿಯಾಟವೋ ದೇವನೇ ಬಲ್ಲ. ಹಮಾಲಿಗಳು, ಕೂಲಿ ಕಾರ್ಮಿಕರು ತಾವು ದುಡಿದ ಜುಜುಬಿ ಸಂಪಾದನೆಯಿಂದ ಕುಟುಂಬದ ನೊಗವನ್ನು ನೆಮ್ಮದಿಯಿಂದ ಸಾಗಿಸುತ್ತಾರೆ. ಆದರೆ ಇಲ್ಲಿನ ಕೆಲವು ಮಿಲಿಯನೇರ್ ಗಳು, ಕೋಟ್ಯಾಧೀಶ್ವರು ಕೂತು ತಿನ್ನುವಷ್ಟು ದುಡ್ಡಿದ್ದರೂ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸೋಜಿಗ. ಆದರೆ ಕುಟುಂಬ ವರ್ಗ ಮೌನಕ್ಕೆ ಶರಣಾಗಿರುವುದರಿಂದ ಅಗರ್ಭ ಶ್ರೀಮಂತರ ಸಾವಿನ ಗುಟ್ಟು ಹೊರಗೆ ಬರದೆ ಮುಚ್ಚಿ ಹೋಗುತ್ತಿದೆ. ಒಂದಂತೂ ದಿಟ ಮನಃಶಾಂತಿ ದೊರೆಯಬೇಕಾದರೆ ದುಡ್ಡೇ ಒಂದು ಮುಖ್ಯವಲ್ಲ. ಇವರ ಸಾವು ಹಲವಾರು ಜನರಿಗೆ ಸಂದೇಶವೂ ಕೂಡ ಹೌದು. ಕೆಲವೇ […]
Continue Reading