ಹೆಚ್ಚಿನವರಿಗೆ ತಿಳಿಯದ ಸತ್ಯ: ಸಂತ ಶ್ರೀ ನಾರಾಯಣ ಗುರುಗಳನ್ನು ಮಂಗಳೂರಿಗೆ ಕರೆ ತಂದಿದ್ದು ಅಧ್ಯಕ್ಷ ಕೊರಗಪ್ಪ

ಅಂದು ಕೊರಗಪ್ಪನವರೊಂದಿಗೆ ಕೈ ಜೋಡಿಸಿದ ಸಿ.ಅಬ್ದುಲ್ ರಹಿಮಾನ್ ಹಾಗೂ ಬ್ಯಾರಿ ಸಮುದಾಯ,ಈ ಜಿಲ್ಲೆಯ ಸಾಮರಸ್ಯವನ್ನು, ಸೌಹಾರ್ಧತೆಯನ್ನು ಎತ್ತಿ ಹಿಡಿದಿದೆ. 19ನೆಯ ಶತಮಾನದ ಆರಂಭ ಕಾಲದಲ್ಲಿ ಮಾನವತಾ ವಾದಿ ಸಂತ ಶ್ರೀ ನಾರಾಯಣ ಗುರುಗಳು ತುಳುನಾಡಿಗೆ ಬರಲು ಕಾರಣಕರ್ತರಾದ ಪ್ರಮುಖರು ಹೊಯಿಗೆ ಬಜಾರ್ ಕೊರಗಪ್ಪನವರು ಮತ್ತು ಸಿ.ಅಬ್ದುಲ್ ರೆಹಮಾನ್. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸ್ಥಾಪನೆಯಲ್ಲಿ ಶ್ರೀ ನಾರಾಯಣ ಗುರುಗಳಿಗೆ ಬೆಂಬಲವಾಗಿ ನಿಂತು, ಅದರ ಸ್ಥಾಪಕ ಅಧ್ಯಕ್ಷರೂ. ಆದುದರಿಂದ ಮುಂದೆ ಅವರು ಅಧ್ಯಕ್ಷ ಕೊರಗಪ್ಪ ಎಂಬುದಾಗಿಯೇ ಹೆಸರಾದರು. ಮಂಗಳೂರಿನ […]

Continue Reading

ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿಯೇ ಹಿಂದುತ್ವವಾದಿಗಳಿಂದ ಮೋಸ ಹೋಗಿದ್ದು ಹೇಗೆ.?

ಹಿಂದುತ್ವದ ಅಫೀಮು ಸೇವಿಸಿದವರು ಒಂದೋ ಕೊಲೆಯಾಗಬೇಕು, ಇಲ್ಲವೇ ಕೊಲೆ ಆರೋಪಿಯಾಗಿ ಜೈಲು ಸೇರಬೇಕು. ✍️. ನವೀನ್ ಸೂರಿಂಜೆ ಮಂಗಳೂರಿನಲ್ಲಿ ನೂರಾರು ಮಂದಿ ಕೋಟ್ಯಾಧಿಪತಿ ಮೇಲ್ವರ್ಗದ ಉದ್ಯಮಿಗಳಿದ್ದಾರೆ. ಆದರೆ ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿಯೇ ಹಿಂದುತ್ವವಾದಿಗಳಿಂದ ಮೋಸ ಹೋಗಿದ್ದು ಹೇಗೆ ? ಹಿಂದುತ್ವವಾದಿಗಳಿಗೆ ಹಿಂದುಳಿದ ಸಮುದಾಯವೇ ಟಾರ್ಗೆಟ್ ಯಾಕೆ ಆಗುತ್ತದೆ ? ಇದು ಕೇವಲ ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿಯ ಕತೆಯಲ್ಲ, ಮುಸ್ಲಿಂ ದ್ವೇಷದ ರಾಜಕೀಯದಲ್ಲಿ ಮೋಸಕ್ಕೊಳಗಾಗಿರುವ ಸಮುದಾಯವೊಂದರ ಕತೆಯಿದು. ಕರಾವಳಿಯ ಮುಸ್ಲಿಂ ದ್ವೇಷದ ರಾಜಕಾರಣದಲ್ಲೂ ಹಿಂದುತ್ವವಾದಿಗಳು ಸಮುದಾಯವೊಂದನ್ನು […]

Continue Reading

ಸರಕಾರಿ ಅ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಲಿ: ಬಿ.ಕೆ ಇಮ್ತಿಯಾಝ್

ಮಂಗಳೂರು : ಅ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಕಂಪೆನಿಗಳು ಚಾಲಕರಿಗೆ ಸರಿಯಾದ ಪ್ರಯಾಣ ದರ ನೀಡದೆ ವಂಚಿಸುತ್ತಿದೆ ಬ್ಯಾಂಕ್ ಸಾಲ ಮಾಡಿ ಕಾರು ಖರೀದಿಸಿದ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ರೇಡಿಯೋ ಟ್ಯಾಕ್ಸಿ ಚಾಲಕರಿದ್ದು ಸಂಕಷ್ಟದಲ್ಲಿರುವ ಚಾಲಕರಿಗಾಗಿ ಮತ್ತು ಉತ್ತಮ ಸಾರ್ವಜನಿಕ ಸಾರಿಗೆ ಸೇವೆಗಾಗಿ ಸರಕರವೇ ಅ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಸೇವೆ ಆರಂಭಿಸಬೇಕೆಂದು ಸಾಮಾಜಿಕ ಹೋರಾಟಗಾರ ಬಿ.ಕೆ ಇಮ್ತಿಯಾಝ್ ಸರಕಾರವನ್ನು ಒತ್ತಾಯಿಸಿದರು ಅವರು ಇಂದು ನಗರದ ನಾಸಿಕ್ ಬಂಗೇರ ಸಭಾಭಾವನದಲ್ಲಿ ಜರಗಿದ […]

Continue Reading

ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಉಳ್ಳಾಲ ತಾಲೂಕು ಕಚೇರಿ ಸಮಗ್ರವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಿ, ಸಿಪಿಐಎಂ ಬಹಿರಂಗ ಸಭೆ

ಕೇಂದ್ರ ಸರಕಾರದ ಪ್ರಜಾಪ್ರಭುತ್ವ ಜನವಿರೋಧಿ ದೋರಣೆಯನ್ನು ಖಂಡಿಸಿ, ಬೆಲೆ ಏರಿಕೆ, ನಿರುದ್ಯೋಗ, ವಿದ್ಯುತ್ ಖಾಸಗೀಕರಣ ವಿರೋಧಿಸಿ, ದೇಶ ವ್ಯಾಪಿ ಪ್ರತಿಭಟನಾ ವಾರಾಚರಣೆ ನಡೆಯುತ್ತಿದ್ದು ಉಳ್ಳಾಲ ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಬಹಿರಂಗ ಸಭೆ ದೇರಳೆಕಟ್ಟೆ ಸಿಟಿ ಮೈದಾನದಲ್ಲಿ ಸೋಮವಾರ ನಡೆಯಿತು. ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆಯ ಆಗ್ರಹಿಸಿ, ಉಳ್ಳಾಲ ತಾಲೂಕು ಕಚೇರಿ ಸಮಗ್ರವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಿದರು. ಸಿ.ಪಿ.ಐ.ಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಮಾತನಾಡಿ ಬಿ.ಜೆ.ಪಿಯವರ ಡಬಲ್ ಇಂಜಿನ್ […]

Continue Reading

20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆ:ಅಫ್ಲಾ ಅಮನ್ ಮತ್ತು ಅಶ್ರೀಲ್ ಆಯಾನ್ ಗಂಜೀಮಠ ಪ್ರಥಮ ಸ್ಥಾನ

ಇತ್ತೀಚೆಗೆ ಮೂಡುಬಿದಿರೆಯ ಶೋರಿನ್ ರಿಯೋ ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ಇಲ್ಲಿನ ಸ್ವಾಮೀಸ್ ಸೈಂಥ್ ಟ್ರೈನಿಂಗ್ ಎಂ.ಕೆ .ಅನಂತ್ರಾಜ್ ದೈಹಿಕ ಶಿಕ್ಷಣ ಸಂಸ್ಥೆ ಇದರ ಸಹಯೋಗದೊಂದಿಗೆ 20ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆ ನಡೆಯಿತು.ಕರಾಟೆ ಸ್ಪರ್ಧೆಯಲ್ಲಿ ಅಲ್ ಫುರ್ಖಾನ್ ಇಸ್ಲಾಮಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮೂಡಬಿದ್ರೆ,ಇದರ ವಿದ್ಯಾರ್ಥಿಗಳಾದ ಅಫ್ಲಾ ಅಮನ್ ಮತ್ತು ಅಶ್ರೀಲ್ ಆಯಾನ್ ಗಂಜೀಮಠ ಇವರು ಪ್ರಥಮ ಸ್ಥಾನವನ್ನು ಪಡಕೊಂಡರು. ಅಲ್ ಅಮೀನ್ ಹಾಗೂ ರೆಹನಾ ದಂಪತಿಗಳ ಪುತ್ರರಾಗಿರುವ ಇವರು ಮೂಡಬಿದ್ರೆಯ ರೆನ್ಸಿ ಮುಹಮ್ಮದ್ ನದೀಮ್ […]

Continue Reading

ಬಂಟ್ವಾಳ: ಯುವಕನ ಮೇಲೆ ತಲ್ವಾರ್ ದಾಳಿ; ಪ್ರಾಣಾಪಾಯದಿಂದ ಪಾರು

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೈಂದಾಳದಲ್ಲಿ ನಿನ್ನೆ ರಾತ್ರಿ ಯುವಕನೋರ್ವನ ಮೇಲೆ ತಲ್ವಾರ್ ದಾಳಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾಳಿಗೊಳಗಾದ ಯುವಕನನ್ನು ನಾವೂರು ಮೈಂದಾಳದ ಮುಹಮ್ಮದ್ ನಿಸಾರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ನಿಸಾರ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ದಿನಾಂಕ 09-09-2023, ಶನಿವಾರದಂದು ರಾತ್ರಿ 10 ಗಂಟೆಯ ಸುಮಾರಿಗೆ ಮೈಂದಾಳದಲ್ಲಿರುವ ಅಜ್ಜಿ ಮನೆಯಿಂದ ನಡೆದುಕೊಂಡು ಬರುತ್ತಿದ್ದ ನಿಸಾರ್ ನನ್ನು ಮೈಂದಾಳ ಬ್ರಿಡ್ಜ್ ಬಳಿಯ […]

Continue Reading

ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸುತ್ತರಾ ಬಿಜೆಪಿ ಮಾಜಿ ಶಾಸಕ.!

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನಗಳು, ನಾಯಕತ್ವದ ಕೊರತೆಗಳು ಎದ್ದು ಕಾಣುತ್ತಿರುವ ಹೊತ್ತಿನಲ್ಲೇ ಕಮಲ ಪಾಳಯಕ್ಕೆ ಕರಾವಳಿ ಭಾಗದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಕರಾವಳಿಯ ಪ್ರಭಾವಿ ನಾಯಕ, ಮಾಜಿ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ಬಹುತೇಕ ಕನ್ಫರ್ಮ್ ಆಗಿದೆ. ಈ ಹಿಂದೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಬಿಎಂ ಸುಕುಮಾರ್ ಶೆಟ್ಟಿ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು. ಈ ಹಿನ್ನೆಲೆ ಇದೇ ಅಸಮಾಧಾನದಿಂದ ಅವರು ಬಿಜೆಪಿ ತೊರೆದು […]

Continue Reading

ಮಂಗಳೂರು ಕಮೀಷನರ್ ಕುಲದೀಪ್ ಕುಮಾರ್ ಜೈನ್ ಡಿಡೀರ್ ವರ್ಗಾವಣೆ: ಅಸಲಿ ಹಕೀಕತ್ತು.!

ಬಿಜೆಪಿಯ ಆ ಎಡವಟ್ಟು ದಕ್ಷ ಅಧಿಕಾರಿಗೆ ಉರುಳಾಯಿತು.! ಮಂಗಳೂರು ಕಮೀಷನರ್ ಕುಲದೀಪ್ ಕುಮಾರ್ ಜೈನ್ ರಾತ್ರೋರಾತ್ರಿ ವರ್ಗಾವಣೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಸುದ್ದಿ ಮಾಡಿರುವುದಂತೂ ಸತ್ಯ. ಸಾಮಾಜಿಕ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ಗಣ್ಯರು ಕಮೀಷನರ್ ವರ್ಗಾವಣೆ ಬಗ್ಗೆ ರಾಜ್ಯ ಸರ್ಕಾರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಟೀಕಿಸುತ್ತಿದ್ದಾರೆ. ಕೆಲವರಂತೂ ಗಂಧಗಾಳಿ ಗೊತ್ತಿಲ್ಲದವರಂತೆ ವಿವಿಧ ವಾಯ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕಮೀಷನರ್ ವರ್ಗಾವಣೆ ಹಿಂದೆ ಇರುವ ಕಾರಣಗಳ ಬಗ್ಗೆ ತಿಳಿಸುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅಸಲಿಗೆ ಮಂಗಳೂರು […]

Continue Reading

ವಿಶ್ವ ವಿದ್ಯಾಲಯದ ನಿಧಿ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುವಂತಿಲ್ಲ, ಎಂಬ ಸಾಮಾನ್ಯ ತಿಳುವಳಿಕೆ ಬಿಜೆಪಿ ಶಾಸಕ ವೇದವ್ಯಾಸ ಕಾಮತರಿಗೆ ಇಲ್ಲವೆ.?

ಶಾಸಕ ವೇದವ್ಯಾಸರದ್ದು ನಿರಂಕುಶ ಗೂಂಡಾಗಿರಿ. ✍️. ಮುನೀರ್ ಕಾಟಿಪಳ್ಳ “ವಿಶ್ವ ವಿದ್ಯಾಲಯ” ದ ನಿಧಿ ಧಾರ್ಮಿಕ (ಯಾವುದೇ ಧರ್ಮದ) ಕಾರ್ಯಕ್ರಮಗಳಿಗೆ ಬಳಸುವಂತಿಲ್ಲ ಎಂಬ ಸಾಮಾನ್ಯ ತಿಳುವಳಿಕೆ ಮಂಗಳೂರು ನಗರ ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತರಿಗೆ ಇಲ್ಲವೆ ? ‘ಮಂಗಳೂರು ವಿ ವಿ ವತಿಯಿಂದಲೇ ಗಣೇಶೋತ್ಸವ ಆಚರಿಸಬೇಕು, ಗಣೇಶೋತ್ಸವದ ಖರ್ಚಿಗೆ 2 ಲಕ್ಷ ರೂಪಾಯಿ ವಿ ವಿ ಬಿಡುಗಡೆಗೊಳಿಸಬೇಕು’ ಎಂದು ಎಬಿವಿಪಿ ಬೇಡಿಕೆ ಮುಂದಿಡುತ್ತದೆ, ವಿ ವಿ ನಿಯಮಗಳಿಗೆ ವಿರುದ್ದವಾದ ಈ ಬೇಡಿಕೆಗೆ ಒಪ್ಪಿಗೆ ನೀಡದ ಕುಲಪತಿ […]

Continue Reading

ಜಿಲ್ಲಾ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ.ಅಧ್ಯಕ್ಷರಿಗೆ ಗೇಟ್ ಪಾಸ್.. ರಮಾನಾಥ ರೈ ಗೆ ಪಟ್ಟ ಕಟ್ಟಲು ತಯಾರಿ.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಸರ್ಜರಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಮಹತ್ತರ ಬದಲಾವಣೆ ಸದ್ಯದಲ್ಲೇ ನಡೆಯುವ ಸಾಧ್ಯತೆ ನಿಶ್ಚಲವಾಗಿದೆ. ಅವಧಿ ಮೀರಿದರೂ ಜಿಲ್ಲಾಧ್ಯಕ್ಷ ಕುರ್ಚಿಯಲ್ಲಿ ಅಂಟಿ ಕೂತಿರುವ ಹರೀಶ್ ಕುಮಾರ್ ರಿಗೆ ಈ ಬಾರಿ ಗೇಟ್ ಪಾಸ್ ನೀಡುವುದು ಪಕ್ಕಾ ಆಗಿದ್ದು, ಹರೀಶ್ ಕುಮಾರ್ ಅಧ್ಯಕ್ಷರಾದ ನಂತರ ಜಿಲ್ಲಾ ಕಾಂಗ್ರೆಸ್ ಗೆ ಸಡೇಸಾತ್ ಹಿಡಿದಿದೆ. ಬಿಲ್ಲವ ಕೋಟಾ ‌ಹೆಸರಿನಲ್ಲಿ ಜಿಲ್ಲಾಧ್ಯಕ್ಷ, ಎಂಎಲ್ಸಿ ಎರಡನ್ನು ಬಾಚಿಕೊಂಡು ಅಧಿಕಾರ ಅನುಭವಿಸುತ್ತಿದ್ದರೂ, ಬಿಲ್ಲವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವಲ್ಲಿ […]

Continue Reading