ಆರೋಪಿ ಪುನಿತ್ ಕೆರೆಹಳ್ಳಿಯನ್ನು ಮರಳಿ ಜೈಲಿಗೆ ಕಳುಹಿಸಿ, ಪೂರ್ವಾಗ್ರಹ ಪೀಡಿತ ಪೊಲೀಸರ ಮೇಲೆ ಕ್ರಮ ಕೈಗೊಳ್ಳಿ. ಆಗ ಅಲ್ಪಸಂಖ್ಯಾತ ಸಮುದಾಯಗಳಿಗೆ ನಿಮ್ಮ ಸರಕಾರದ ಮೇಲೆ ನಂಬಿಕೆ ಹುಟ್ಟುತ್ತದೆ: ಮುನೀರ್ ಕಾಟಿಪಳ್ಳ

“ಅನೈತಿಕ ಪೊಲೀಸ್ ಗಿರಿ ಗೆ ಅವಕಾಶ ಇಲ್ಲ, ಪೊಲೀಸರು ಸರಿಯಾಗಿ ನಡೆದುಕೊಳ್ಳಬೇಕು” ಎಂಬ ಕಾಂಗ್ರೆಸ್ ಸರಕಾರದ ಹೇಳಿಕೆ ಸ್ವಾಗತಾರ್ಹ. ನಿಮ್ಮ ಮಾತಿನ ಮೇಲೆ ನಂಬಿಕೆ ಬರಬೇಕಾದರೆ ಮೊದಲು ನಟೋರಿಯಸ್ ಪುನೀತ್ ಕೆರೆಹಳ್ಳಿ ತಂಡದ ಜಾಮೀನು ರದ್ದುಗೊಳಿಸಿ ಮರಳಿ ಜೈಲಿಗೆ ಕಳುಹಿಸುವಂತೆ ಮಾಡಿ. ಕರಾವಳಿಯ ಅನೈತಿಕ ಪೊಲೀಸ್ ಗಿರಿಯನ್ನು ದಕ್ಷಿಣ ಕರ್ನಾಟಕಕ್ಕೆ ವಿಸ್ತರಿಸಲು ಬಳಕೆಯಾಗಿದ್ದು ಇದೇ ಪುನೀತ್ ಕೆರೆಹಳ್ಳಿ ನೇತೃತ್ವದ ಅನೈತಿಕ ಗೂಂಡಾ ಪಡೆ. ಮಂಡ್ಯದ ಇದ್ರಿಸ್ ಪಾಷಾ ಎಂಬ ಅಮಾಯಕನನ್ನು ಸಾತನೂರು ಬಳಿ “ಗುಂಪು ಹಲ್ಲೆ” ನಡೆಸಿ […]

Continue Reading

ಮಂಗಳೂರು: ಕಂದಾವರ ಗ್ರಾಮದ ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳ ಧಾಳಿ. ವಾಹನ ಸಮೇತ ಕಟ್ಟಿಂಗ್ ಮೆಷೀನ್ ವಶ

BIG IMPACT ಕಂದಾಯ ಇಲಾಖೆಯ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರುಗಳು, ಭೂಮಾಪನ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾವರ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಂಟಿ ದಾಳಿ.ಅಕ್ರಮ ಮಣ್ಣು ಮಾಫಿಯಾದ ವಿರುದ್ದ ಸ್ಪೆಷಲ್ ನ್ಯೂಸ್ ಮೀಡಿಯಾದಲ್ಲಿ ವರದಿ ಪ್ರಕಟವಾಗಿತ್ತು. ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವು ಸರ್ವೆ ಸಂಖ್ಯೆ 104 ರ ಜಮೀನಿನಲ್ಲಿ ಜನ ವಸತಿ ಪ್ರದೇಶದ ಸಮೀಪ ಕೆಂಪು ಕಲ್ಲು ಕಲ್ಲಿನ ಗಣಿಗಾರಿಕೆ […]

Continue Reading

ತುಳುನಾಡು,ಕರುನಾಡಿನ ಯುವಜನರು ಈ ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕಿದೆ. ನಮ್ಮ ಹಕ್ಕಿನ ಪಾಲಿಗೆ ಧ್ವನಿ ಎತ್ತಿ.

ತುಳನಾಡ ಅಭಿವೃದ್ದಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್ ✍️. ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು ಡಿವೈಎಪ್ಐ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಭಾರತ ಸರಕಾರದ ಅಧೀನದಲ್ಲಿ ಇರುವ ಸಾರ್ವಜನಿಕ ರಂಗದ ಉದ್ಯಮ MRPL ಆಡಳಿತೇತರ ಶ್ರೇಣಿಯ 50 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಪ್ರಕಟನೆ ಹೊರಡಿಸಿದೆ. ತನ್ನ ಎಂದಿನ ಚಾಳಿಯಂತೆ ಅರ್ಜಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಕರೆದಿದೆ. ಸ್ಥಳೀಯರಿಗೆ ಆದ್ಯತೆ ನಿರಾಕರಿಸಿದೆ. ಸರಿಯಾಗಿ ಎರಡು ವರ್ಷಗಳ ಹಿಂದೆ, ಇದೇ ಶ್ರೇಣಿಯ 234 ಹುದ್ದೆಗಳಿಗೆ ನೇಮಕಾತಿ ಅಂತಿಮಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಎರಡು, ಕರ್ನಾಟಕ […]

Continue Reading

ಬಿಜೆಪಿ ಪರಿವಾರಕ್ಕೆ ಸೆಡ್ಡು.. ಹೊಸ ಕ್ರೇಜ್ ಸೃಷ್ಟಿಸಿದ ‘ಪುತ್ತಿಲ ಪರಿವಾರ’ ರಚನೆ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಹೊಸ ಹವಾ ಸೃಷ್ಟಿಸಿದ ಪುತ್ತಿಲ ಆಂಡ್ ಟೀಂ ಇದೀಗ ಮತ್ತೆ ರಂಗಕ್ಕೆ ಬಂದಿದೆ. ಕೇವಲ ಚುನಾವಣೆಗೆ ಮಾತ್ರ ಸ್ಪರ್ಧೆಯಲ್ಲ, ಹಿಂದೂಗಳ ರಕ್ಷಣೆಯ ಹೊಣೆಯನ್ನು ಹೊತ್ತುಕೊಂಡಿದೆ. ಬಿಜೆಪಿ ಪರಿವಾರಕ್ಕೆ ಸೆಡ್ಡು ಹೊಡೆದು ‘ಪುತ್ತಿಲ ಪರಿವಾರ’ ವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ದರ್ಬೆಯಿಂದ ದೇವರಮಾರು ಗದ್ದೆಯವರೆಗೆ ನಡೆದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಾದ ನಂತರ ನಡೆದ ಸೇವಾ ಸಮರ್ಪಣಾ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಲೋಗೋ ಅನಾವರಣ ಮಾಡಲಾಯಿತು. ಆ ಮೂಲಕ ಪುತ್ತೂರು […]

Continue Reading

ರಾಜಕೀಯ ನಿವೃತ್ತಿಯಿಂದ ಉಲ್ಟಾ ಹೊಡೆದ ರಮಾನಾಥ ರೈ; ಮುಂದಿನ ಚಿತ್ತ,ಲೋಕಸಭೆಯತ್ತ.?

ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದ್ದರು. ಆದರೆ ಇದೀಗ ಮತ್ತೆ ರೈ ಯವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಯೂ ಟರ್ನ್ ಹೊಡೆದಿದ್ದು, ಪಕ್ಷ ಸೂಚಿಸಿದಲ್ಲಿ ಮತ್ತೆ ರಾಜಕೀಯ ಜವಾಬ್ದಾರಿಗಳನ್ನು ಹೊರುವುದಾಗಿ ಹೇಳಿಕೆ ನೀಡಿದ್ದಾರೆ. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದ್ದರು. ಈ ಸಂದರ್ಭದಲ್ಲಿ ತನ್ನ ಮನದಾಳವನ್ನು ನಾಯಕರೊಂದಿಗೆ ಹಂಚಿಕೊಂಡಿದ್ದರು. ದಕ್ಷಿಣ ಕನ್ನಡ […]

Continue Reading

ಪುತ್ತೂರು ಪ್ರಕರಣ: ಹಿಂದುತ್ವದ ಮೇಲೆ ಬಿಜೆಪಿ ಸವಾರಿ.!ದೆಹಲಿಯಿಂದ ಸಿಕ್ಕಾಪಟ್ಟೆ ಒತ್ತಡ, ನಿಮ್ಮಿಂದಾಗಿ ಊಟ, ನಿದ್ರೆ ಇಲ್ಲದಂತಾಯ್ತು, ಪೊಲೀಸರ ಅಳಲು.!

ಕಾಂಗ್ರೆಸ್ ನತ್ತ ಬಾಣ ಹೂಡಿ ದಿಕ್ಕುತಪ್ಪಿಸುವ ಬಿಜೆಪಿ ತಂತ್ರ.! ✍️. ಮುನೀರ್ ಕಾಟಿಪಳ್ಳ. ರಾಜ್ಯಾಧ್ಯಕ್ಷರು ಡಿವೈಎಪ್ಐ. ಪುತ್ತೂರು ಸಂಘ ಪರಿವಾರದ ಬಂಡಾಯ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ದ ಎದ್ದಿರುವ ಜನಾಕ್ರೋಶಕ್ಕೆ ಬಿಜೆಪಿ ಪರಿವಾರ ವಿಚಲಿತಗೊಂಡಿದೆ. ದಕ್ಷಿಣ ಕನ್ನಡದ ಎಸ್ ಪಿ ಕೆಳ ಹಂತದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಶಾಸಕ ಹರೀಶ್ ಪೂಂಜಾ ಸಂತ್ರಸ್ತರನ್ನು ಭೇಟಿಯಾಗಿ ಕಾಂಗ್ರೆಸ್ ಸರಕಾರದ ವಿರುದ್ದ ಹರಿಹಾಯ್ದು ಹಾಸ್ಯಾಸ್ಪದರಾಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಟ್ವೀಟ್ ನಲ್ಲಿ ಖಂಡಿಸಿದ್ದಾರೆ. ಬಜರಂಗದಳ […]

Continue Reading

ಪುತ್ತೂರು: ಸಂಘದ ಅಣತಿ ಮೀರಿ ಬಂಡೆದ್ದ ಪುತ್ತಿಲ ಬೆಂಬಲಕ್ಕೆ ನಿಂತ ಕಾರ್ಯಕರ್ತರ ಮೇಲೆ ಬಿಜೆಪಿ ನಾಯಕತ್ವದ ನಿರ್ದೇಶನದಂತೆ ಪೊಲೀಸರು ನಡೆಸಿದ ದೌರ್ಜನ್ಯ ಅಪಾಯಕಾರಿ: ಮುನೀರ್ ಕಾಟಿಪಳ್ಳ

ಪುತ್ತೂರಿನಲ್ಲಿ ಸಂಘದ ಅಣತಿ ಮೀರಿ ಬಿಜೆಪಿ ವಿರುದ್ದ ಬಂಡೆದ್ದ ಅರುಣ್ ಕುಮಾರ್ ಪುತ್ತಿಲ ಬೆಂಬಲಕ್ಕೆ ನಿಂತ ಕಾರ್ಯಕರ್ತರ ಮೇಲೆ ಬಿಜೆಪಿ ನಾಯಕತ್ವದ ನಿರ್ದೇಶನದಂತೆ ಪೊಲೀಸರು ನಡೆಸಿದ ದೌರ್ಜನ್ಯ ಅಪಾಯಕಾರಿಯಾದದ್ದು. ನಳಿನ್ ಕುಮಾರ್ ಕಟೀಲರ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಒಂದು ಬ್ಯಾನರ್ ಅಳವಡಿಸಿದ್ದಕ್ಕೆ ಇಷ್ಟು ದೌರ್ಜನ್ಯ ನಡೆಯಲು ಸಾಧ್ಯವಿಲ್ಲ. ಇದು ಬಿಜೆಪಿ, ಸಂಘಪರಿವಾರದ ನಾಯಕತ್ವವನ್ನು ಆಗಾಗ ಪ್ರಶ್ನಿಸುತ್ತಿರುವ ಕಾರ್ಯಕರ್ತರ ಮೇಲೆ ನಾಯಕರುಗಳ ಒಳಗಡೆ ಕುದಿಯುತ್ತಿರುವ ಆಕ್ರೋಶದ ಪ್ರತಿಫಲನ. “ಇನ್ನು ಮುಂದೆ ಬಂಡಾಯ ಎದ್ದರೆ ಹುಷಾರ್” ಎಂಬ ಎಚ್ಚರಿಕೆ. […]

Continue Reading

ಅರಣ್ಯ ಭೂಮಿಯನ್ನು ಕಬಳಿಸಿ ಬೆಲೆಬಾಳುವ ಮರಗಳನ್ನು ಕಡಿದು ಅರಣ್ಯ ನಾಶ, ಅಕ್ರಮ ಮರಳು ದಂಧೆ: ಜಿಲ್ಲಾಧಿಕಾರಿಗೆ ದೂರು

ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿ ಉರುವಾಲು ಗ್ರಾಮದ ಅಮ್ಟಂಗೆ ಎಂಬಲ್ಲಿ ಸಂದೇಶ್ ಬಿನ್ ಹರಿಯಪ್ಪ ಗೌಡ ಎಂಬವರು ಸರ್ವೇ ನಂಬ್ರ 126 (ಕಂದಾಯ) ಮತ್ತು 127 (ಅರಣ್ಯ) ರಲ್ಲಿ ಅರಣ್ಯ ಭೂಮಿಯನ್ನು ಕಬಳಿಸಿ ಬೆಲೆಬಾಳುವ ಮರಗಳನ್ನು ಬೇರು ಸಮೇತ ಕಡಿದು ಸಮತಟ್ಟುಗೊಳಿಸಿ ಅರಣ್ಯ ನಾಶ ಗೈಯುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳಿಗೆ ದೂರು ನೀಡಿದಾಗ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿರುತ್ತಾರೆ. ಸಂದೇಶ ಎಂಬವರು ಈಗಾಗಲೇ ಸ.ನಂ 127 […]

Continue Reading

ವೆನ್ಲಾಕ್ ಅಸ್ಪತ್ರೆಯ ವೈದ್ಯರ ನಿರ್ಲಕ್ಷ, ಯುವಕನ ಸಾವು. ಹಿಂದೂ ಪರ ಸಂಘಟನೆಯಿಂದ ಪ್ರತಿಭಟನೆ

ಪಿತ್ತಜನಕಾಂಗದ ಸಮಸ್ಯೆಯಿಂದಾಗಿ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೂಪೇಶ್ ಪೂಜಾರಿ ಎಂಬ ಯುವಕ ಭಾನುವಾರ ಮೃತಪಟ್ಟಿದ್ದಾರೆ. ಅವರ ಸಾವಿಗೆ ಸರಕಾರಿ ವೆನ್ಲಾಕ್ ಅಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಹಿಂದೂ ಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಮೃತ ಯುವಕನ‌ ಪಾರ್ಥಿವ ಶವವನ್ನು ವೆನ್ಲಾಕ್ ಆಸ್ಪತ್ರೆಯ ಹೊರಗಡೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಮಣಿನಾಲ್ಕೂರು ಗ್ರಾಮದ ನಿವಾಸಿ ರೂಪೇಶ್ ಪೂಜಾರಿಯವರಿಗೆ ಹೊಟ್ಟೆ ನೋವು ಉಲ್ಬಣಗೊಂಡ ಕಾರಣ ಅವರನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಭಾನುವಾರ ಅವರು ಮೃತ ಪಟ್ಟರು.ರೂಪೇಶ್ […]

Continue Reading

ಮೂಡಬಿದ್ರೆ: ಗಂಟಲ್ ಕಟ್ಟೆ ಯಲ್ಲಿ ಮರ್ಡರ್

ಮೂಡುಬಿದಿರೆ ಗಂಟಲ್ ಕಟ್ಟೆಯಲ್ಲಿ ಸಂಬಂಧಿಕರ ನಡುವೆ ನಡೆದ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ದಾರುಣ ಅಂತ್ಯ ಕಂಡ ಘಟನೆ ನಡೆದಿದೆ.ಗಂಟಾಲ್ಕಟ್ಟೆ ನಿವಾಸಿ ಮೃತಪಟ್ಟವರು. ಅವರ ಬಾವ ಚಿಕ್ಕಮಗಳೂರು ಮೂಲದ ಸುಹೈಬ್ ಕೊಲೆ ಆರೋಪಿ ಯಾಗಿದ್ದಾನೆ. ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿದ್ದು ಮಕ್ಕಳ ವಿಷಯದಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ. ಕೋಪದ ಬರದಲ್ಲಿ ಅಲ್ಲೇ ಇದ್ದ ಚಾಕುವಿನಲ್ಲಿ ಸುಹೈಬ್ ತನ್ನ ಬಾವ ಎಂದು ನೋಡದೆ ಜಮಾಲ್ ನ ಹೊಟ್ಟೆಗೆ ಇರಿದಿದ್ದು ತೀವ್ರವಾಗಿ ಗಾಯಗೊಂಡ ಜಮಾಲ್ ಕೊನೆಯುಸಿರೆಳೆದಿದ್ದಾರೆ. […]

Continue Reading