ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ; ಮೂಲಭೂತ ಸೌಕರ್ಯಕ್ಕೆ ಕಂಟಕ.! ಮನೆಗೆ ನುಗ್ಗುತ್ತಿದೆ ಕೃತಕ ನೆರೆ. ಎಲ್ಲಿ ನೋಡಿದರೂ ಮರಣ ಗುಂಡಿ.!
ದಿಗ್ಭಂಧನದಲ್ಲಿ ಕೈಕಂಬ,ವಿಕಾಸ ನಗರದ ನಾಗರಿಕರು,ರಸ್ತೆಯೇ ಮಾಯ.! ರಾಷ್ಟ್ರೀಯ ಹೆದ್ದಾರಿ ಕೃಪೆ. ಮೂಡಬಿದ್ರೆ: ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ- ಸಾಣೂರು 169 ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದು, ಕಾಮಗಾರಿಯೂ ಅವೈಜ್ಞಾನಿಕವಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಗಂಜಿಮಠ, ಸೂರಲ್ಪಾಡಿ, ಕೈಕಂಬ, ವಿಕಾಸನಗರ,ಸಾಣೂರು ಸಮೀಪದಿಂದ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಲಾಗಿದ್ದು ಪರಿಸರ ಕೆಸರುಮಯವಾಗಿ ಕಂಬಳದ ಗದ್ದೆಯಂತಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ಸಂಬಂಧಿಸಿದವರ ಜವಾಬ್ದಾರಿಯಾಗಿರುತ್ತದೆ. ಆದರೆ ಈ […]
Continue Reading