ವಿಟ್ಲ-ಸಾಲೆತ್ತೂರು-ಮಂಚಿ ರಸ್ತೆಯಲ್ಲಿ ಟಿಂಬರ್ ಮಾಫಿಯಾ ಅಟ್ಟಹಾಸ.
ಅರಣ್ಯ ರಕ್ಷಕರೇ ಭಕ್ಷಕರಾಗುತ್ತಿದ್ದಾರೆ. ಅಮೇದ್ಯ ತಿಂದು ಗಾಢ ನಿದ್ರೆಯಲ್ಲಿ ಅರಣ್ಯ ಇಲಾಖೆ.? ಹೌದು..ಒಂದೆಡೆ ಪರಿಸರ ರಕ್ಷಣೆಯ ನೆಪದಲ್ಲಿ “ಕಾಡು ಬೆಳೆಸಿ-ನಾಡು ಉಳಿಸಿ”ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತೀ ವರ್ಷ ಲಕ್ಷಾಂತರ ಗಿಡಗಳನ್ನು ಅಲ್ಲಲ್ಲಿ ನೀಡುತ್ತಾ ಫೊಟೋ ಹೊಡೆಸಿ ಅರಣ್ಯ ರಕ್ಷಣೆಯ ಸೋಗಿನಲ್ಲಿ ಬದುಕುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು. ಇನ್ನೊಂದೆಡೆ ಪ್ರತಿನಿತ್ಯ ಹತ್ತಾರು ಅಕ್ರಮ ಮರ ಸಾಗಾಟದ ಮಿನಿ ಲಾರಿಗಳು, ಪಿಕಪ್ ವಾಹನಗಳ ಅಟ್ಟಹಾಸ. ವಿಟ್ಲ-ಸಾಲೆತ್ತೂರು ಹಾಗೂ ಮಂಚಿ-ಸಾಲೆತ್ತೂರು ರಸ್ತೆಯಲ್ಲಿ ಟಿಂಬರ್ ಸಾಗಾಟದ ವಾಹನಗಳದ್ದೇ ಅರ್ಭಟ. ರಾತ್ರಿ ಹಗಲೆನ್ನದೇ ಶರವೇಗದಲ್ಲಿ ಸಾಗುವ […]
Continue Reading