ಶೈಕ್ಷಣಿಕ ಕಾಶಿ ಮೂಡಬಿದ್ರೆಗೆ ಸಿಂಗಂ ಸಂದೇಶ್. ಮೂಡುಬಿದಿರೆಯಲ್ಲಿ ಕಮಾಲ್ ತೋರಿಸುತ್ತರಾ ಸಂದೇಶ್.
ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಖಡಕ್, ದಕ್ಷ ಪೊಲೀಸ್ ಅಧಿಕಾರಿಗಳನ್ನು ನೋಡಿದ್ದೇವೆ. ತಮ್ಮ ಖಡಕ್ ಶೈಲಿಯಿಂದಲೇ ರಾಜಕಾರಣಿಗಳ ಕೆಂಗಣ್ಣಿಗೆ ಒಳಗಾಗಿ ವರ್ಗಾವಣೆಗೊಂಡು ಹೋದದ್ದಿದೆ. ಆದರೆ ಜನಸಾಮಾನ್ಯರು ಈಗಲೂ ಅಂತಹ ಅಧಿಕಾರಿಗಳ ಸೇವೆಯನ್ನು ಕೊಂಡಾಡುತ್ತಲೇ ಇರುತ್ತಾರೆ. ಏನಾದರೂ ಅನಾಹುತ ಸಂಭವಿಸಿದಾಗ ಅವರು ಇರಬೇಕಿತ್ತು, ಅವರು ಇರುತ್ತಿದ್ದರೆ ಬೆನ್ನುಮೂಳೆ ಮುರಿದು ಬಿಡುತ್ತಿದ್ದರು ಎಂದು ನೆನಪಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಸೂಪರ್ ಕಾಫ್ ಅಧಿಕಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನೋಡಿದ್ದು ಕಡಿಮೆ. ರಾಜಕಾರಣಿಗಳ, ಅಧಿಕಾರಿಗಳ ತಾಳಕ್ಕೆ ಕುಣಿಯುವವರನ್ನು […]
Continue Reading