ಹೆಚ್ಚಿನವರಿಗೆ ತಿಳಿಯದ ಸತ್ಯ: ಸಂತ ಶ್ರೀ ನಾರಾಯಣ ಗುರುಗಳನ್ನು ಮಂಗಳೂರಿಗೆ ಕರೆ ತಂದಿದ್ದು ಅಧ್ಯಕ್ಷ ಕೊರಗಪ್ಪ
ಅಂದು ಕೊರಗಪ್ಪನವರೊಂದಿಗೆ ಕೈ ಜೋಡಿಸಿದ ಸಿ.ಅಬ್ದುಲ್ ರಹಿಮಾನ್ ಹಾಗೂ ಬ್ಯಾರಿ ಸಮುದಾಯ,ಈ ಜಿಲ್ಲೆಯ ಸಾಮರಸ್ಯವನ್ನು, ಸೌಹಾರ್ಧತೆಯನ್ನು ಎತ್ತಿ ಹಿಡಿದಿದೆ. 19ನೆಯ ಶತಮಾನದ ಆರಂಭ ಕಾಲದಲ್ಲಿ ಮಾನವತಾ ವಾದಿ ಸಂತ ಶ್ರೀ ನಾರಾಯಣ ಗುರುಗಳು ತುಳುನಾಡಿಗೆ ಬರಲು ಕಾರಣಕರ್ತರಾದ ಪ್ರಮುಖರು ಹೊಯಿಗೆ ಬಜಾರ್ ಕೊರಗಪ್ಪನವರು ಮತ್ತು ಸಿ.ಅಬ್ದುಲ್ ರೆಹಮಾನ್. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸ್ಥಾಪನೆಯಲ್ಲಿ ಶ್ರೀ ನಾರಾಯಣ ಗುರುಗಳಿಗೆ ಬೆಂಬಲವಾಗಿ ನಿಂತು, ಅದರ ಸ್ಥಾಪಕ ಅಧ್ಯಕ್ಷರೂ. ಆದುದರಿಂದ ಮುಂದೆ ಅವರು ಅಧ್ಯಕ್ಷ ಕೊರಗಪ್ಪ ಎಂಬುದಾಗಿಯೇ ಹೆಸರಾದರು. ಮಂಗಳೂರಿನ […]
Continue Reading