ಕಡಲತೀರದ ಹನಿಟ್ರ್ಯಾಪ್ ಖತರ್ ನಾಕ್ ಕಿಲಾಡಿ ಗುಂಡು ಮುಖದ ಜಿತೇಶ್; ಕೋಲಾಟದಲ್ಲಿ ಮರೆಮಾಚಿದ ಮುಖದ ಅನಾವರಣ.!
ಕಡಲತೀರದ ಹೈ ಪ್ರೊಫೈಲ್ ಸಲಿಂಗಿ ಹನಿ ಕಹಾನಿ ಭಾರೀ ಸುದ್ದಿ ಮಾಡಿದೆ. ಜಿಲ್ಲಾ ಯುವ ಕಾಂಗ್ರೆಸ್ ಮುಖಂಡನೊಬ್ಬನ ಇಶಾರೆಯಲ್ಲಿ ಲೂಟಿ ಕಹಾನಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿ ಮಾಡಿದೆ. ಈ ಹನಿಟ್ರ್ಯಾಪ್ ದಂಧೆಯಲ್ಲಿ ಕೆಲವೊಂದು ವಿಷಯ ಮರೆಮಾಚಿದ್ದು ಇದರ ವಿಸ್ತ್ರತ ತನಿಖೆ ನಡೆಯಬೇಕಿದೆ. ಅಸಲಿಗೆ ಕೋಲಾಟದ ಈ ಕಹಾನಿಯ ಹಿಂದೆ ಇದ್ದಿದ್ದು ಮಂಜನಾಡಿ ಕಲ್ಕಟ್ಟ ಸಮೀಪದ ಜಿತೇಶ್ ಅನ್ನುವ ಸುರಸುಂದರಾಂಗ ಯುವಕ. ತನ್ನ ಯಜಮಾನ ಉದ್ಯಮಿಯನ್ನು ಮೊದಲು ಯಾಮಾರಿಸಿದ್ದೇ ಈ ಖತರ್ನಾಕ್ ಯುವಕ. ಉದ್ಯಮಿಯ ಗುತ್ತಿಗೆ ಕಂಪೆನಿಯಲ್ಲಿ […]
Continue Reading