ಉಳಾಯಿಬೆಟ್ಟಲ್ಲಿ ಉಳಾಯಿ-ಪಿದಾಯಿ,ಅಂದು ‘ನಿಗೂಢ’.! ಇಂದು ‘ಮಮತಾ’.. ಕೈ ಕೊಟ್ಟವರಾರು.! ಸೇಡಿಗೆ ಸೇಡು.. ಮುಯ್ಯಿಗೆ ಮುಯ್ಯಿ..!

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಇಂದು ನಡೆದಿದ್ದು, ನಿರೀಕ್ಷಿತ ಎಂಬಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರಿಕೇಶ್ ಶೆಟ್ಟಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಥಳೀಯವಾಗಿ ಕಾಂಗ್ರೆಸ್-ಎಸ್.ಡಿ.ಪಿ.ಐ ನಡುವೆ ಮೈತ್ರಿ ನಡೆದಿತ್ತು. ಕಾಂಗ್ರೆಸ್ ಬೆಂಬಲಿತರಾಗಿ ಮಮತಾ ಸನಿಲ್ ಅಭ್ಯರ್ಥಿಯಾಗಿದ್ದರು. ಆದರೆ ಆ ಚುನಾವಣೆಯಲ್ಲಿ ಒಂದು ಅಡ್ಡ ಮತದ ಪರಿಣಾಮ ಬಿಜೆಪಿಯ ಹರಿಕೇಶ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಡ್ಡ ಮತದ ಬಗ್ಗೆ ಕಾಂಗ್ರೆಸ್ ಎಸ್ ಡಿ ಪಿಐ ಮಧ್ಯೆ ಸ್ಥಳೀಯವಾಗಿ […]

Continue Reading

ಪುತ್ತೂರು ವೈದ್ಯರ ನಿರ್ಲಕ್ಷ, ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವು,ಬಾಲಕನ ಶವವಿಟ್ಟು ಪ್ರತಿಭಟನೆ

ಸುಳ್ಯ ಶಾಂತಿನಗರ ನಿವಾಸಿ 17 ವರ್ಷ ಪ್ರಾಯದ ಬಾಲಕ ಹೊಟ್ಟೆನೋವೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಡೆಸಿದ ಬಳಿಕ ಸರಿಯಾದ ಉಪಕರಣವಿಲ್ಲವೆಂದು ರೋಗಿಯನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದರು. ಆ ವೇಳೆಗಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದರು ತಿಳಿಸಿದ್ದು, ಬಾಲಕನ ಸಾವಿನ ಹಿಂದೆ ಕುಟುಂಬದವರು ಸಂಶಯ ವ್ಯಕ್ತಪಡಿಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪುತ್ತೂರು ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಮೃತ ಬಾಲಕನ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಶ್ರೀಜಿತ್‌ಗೆ ಎಂಬ ಬಾಲಕನಿಗೆ ಕಳೆದ ಎರಡು ದಿನಗಳಿಂದ ಹೊಟ್ಟೆ ನೋವು ಕಾಣಿಸಿದ್ದು […]

Continue Reading

ಶೈಕ್ಷಣಿಕ ಕ್ಷೇತ್ರದಲ್ಲಿ ಕಮ್ಯೂನಿಟಿ ಸೆಂಟರ್ ಪದ್ದತಿಯು ನಾನು ಕಂಡ ಅದ್ಭುತ ಪ್ರಯೋಗ -: ಎಸಿಪಿ ಗೀತಾ ಕುಲಕರ್ಣಿ

ಕಮ್ಯೂನಿಟಿ ಸೆಂಟರ್ ನಡೆಸುತ್ತಿರುವ ಶೈಕ್ಷಣಿಕ ಪ್ರಯೋಗ ಮತ್ತು ಫಲಿತಾಂಶಗಳು ನಾನು ಇದುವರೆಗೂ ಎಲ್ಲೂ ನೋಡಿಲ್ಲ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಸೆಂಟರಿನ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಎಸಿಪಿ ಗೀತಾ ಕುಲಕರ್ಣಿ ಅಭಿಪ್ರಾಯ ಪಟ್ಟರು. ಅವರು ಬರಕಾ ಕಾಲೇಜಿನ ಸಭಾಂಗಣದಲ್ಲಿ ವಿವಿಧ ಕ್ಷೇತ್ರದಲ್ಲಿ ಪಧವಿ ಪಡೆಯುತ್ತಿರುವ ಕಮ್ಯೂನಿಟಿ ಸೆಂಟರಿನ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡುತ್ತಾ ಮುಸ್ಲಿಂ ಯುವತಿಯರ ಮತ್ತು ಯುವಕರ ಆಸಕ್ತಿ, ಕೌಶಲ್ಯ ಹಾಗೂ ಜ್ಞಾನಕ್ಕೆ ಪ್ರೋತ್ಸಾಹ ನೀಡುವ ಸೆಂಟರಿನ ಕಾರ್ಯ ಪ್ರಶಂಸನೀಯ ಎಂದರು. ಸೆಂಟರಿನ ಮೂಲಕ […]

Continue Reading

ದೇಶದ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನದ ರಕ್ಷಣೆಗಾಗಿ ರೈತ ಕಾರ್ಮಿಕ ಕೃಷಿಕೂಲಿಕಾರರ ಅಹೋ ರಾತ್ರಿ ಧರಣಿ ನಡೆಸಿದರು

ಕೇಂದ್ರ ಸರಕಾರದ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಬೆಲೆ ಏರಿಕೆ ತಡೆಗಟ್ಟಲು, ವಿದ್ಯುತ್ ಮಸೂದೆ ಹಿಂಪಡೆಯಲು ಮತ್ತು ಕೋಮುದ್ವೇಷ ರಾಜಕಾರಣವನ್ನು ವಿರೋಧಿಸಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಅಹೋರಾತ್ರೀ ಧರಣಿ ಸತ್ಯಾಗ್ರಹವು ಕರ್ನಾಟಕ ಪ್ರಾಂತ ರೈತ ಸಂಘ (ಎ.ಐ.ಕೆ.ಎಸ್ ಎಸ್) ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು )ಇದರ ಜಂಟಿ ಆಶ್ರಯದಲ್ಲಿ 14-8-2023 ಸಂಜೆ 6ರಿಂದ ಮಂಗಳೂರು ಪುರಭವನದ ಮುಖ್ಯ ದ್ವಾರದ ಬಳಿಯಲ್ಲಿ ಪ್ರಾರಂಭಗೊಂಡಿತು. […]

Continue Reading

ಗುರುಪುರ ಬ್ಲಾಕ್ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ

ನಾ(ಲಾ)ಯಕರದ್ದೇ ಕಾರುಬಾರು, ಕಂಬಳಿ ಹೊದ್ದು ಮಲಗಿದಂತಿದೆ ಈಗಿನ ಪರಿಸ್ಥಿತಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪೈಕಿ ಸುರತ್ಕಲ್ ಗಿಂತ ಕಾಂಗ್ರೆಸ್ ಗಟ್ಟಿಯಾಗಿರುವುದು ಗುರುಪುರ ಭಾಗದಲ್ಲಿ. ಸುರತ್ಕಲ್ ಕಾಂಗ್ರೆಸ್ ಗೆ ಕೈ ಕೊಟ್ಟರೂ ಗುರುಪುರ ಕಾಂಗ್ರೆಸ್ ಪಕ್ಷದ ಮಾನ ಮರ್ಯಾದೆ ಉಳಿಸುತ್ತಿತ್ತು. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುರತ್ಕಲ್ ಭಾಗದಲ್ಲಿ ಕಾಂಗ್ರೆಸ್ 28,000 ಕ್ಕಿಂತ ಅಧಿಕ ಮತಗಳ ಹಿನ್ನಡೆ ಪಡೆದರೆ ಗುರುಪುರ ಭಾಗದಲ್ಲಿ ಆದ ಹಿನ್ನಡೆ ಬರೀ ಕೇವಲ 5,000 ಮಾತ್ರ. ರಮಾನಾಥ ರೈ ಯವರು ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ […]

Continue Reading

ನೀವು “ಮುಂಡಾಸಿ” ನ ಪರವಾಗಿದ್ದಿರಿ,ನಾವು ದುಡಿಯುವ ಜನರ “ಮುಟ್ಟಾಳೆ”ಯ ಪರವಾಗಿದ್ದೇವೆ.:ಮುನೀರ್ ಕಾಟಿಪಳ್ಳ

ಸೌಜನ್ಯ ಹೋರಾಟದ ಹಿಂದೆ ಅಲ್ಲ,ಮುಂದುಗಡೆಯಲ್ಲೇ ಕಮ್ಯೂನಿಸ್ಟರಿದ್ದಾರೆ. “ಸೌಜನ್ಯ ಹೋರಾಟದ ಹಿಂದೆ ಕಮ್ಯೂನಿಸ್ಟರ ಷಡ್ಯಂತ್ರ ಇದೆ” ಎಂದು ಬಲಪಂಥೀಯ (ಕೋಮುವಾದಿ) ಗುಂಪುಗಳು ಸಾಮಾಜಿಕ ಜಾಲತಾಣದಲ್ಲಿ ಕರುಣಾಜನಕವಾಗಿ ಆಕ್ರಂದಿಸುತ್ತಿವೆ. ಜನತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸುತ್ತಿವೆ. ಸೌಜನ್ಯ ಪರ ಹೋರಾಟದಲ್ಲಿರುವ ಎಲ್ಲರಿಗೂ ಕಮ್ಯೂನಿಸ್ಟ್ ಹಣೆಪಟ್ಟಿ ಹಚ್ಚುತ್ತಿವೆ. (ಸೌಜನ್ಯ ಹೋರಾಟದ ಹಿಂದೆ ಅಲ್ಲ ಮುಂದುಗಡೆಯಲ್ಲೇ ಕಮ್ಯೂನಿಸ್ಟರಿದ್ದಾರೆ. ಸೌಜನ್ಯ ಕೊಲೆಯಾದ ಆರಂಭದ ದಿನದಿಂದಲೇ ಇದ್ದಾರೆ. ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ) ಕಮ್ಯೂನಿಸ್ಟರು ದಿಢೀರಾಗಿ ಈಗ ಎಲ್ಲಿಂದಲೂ ಬಂದಿಲ್ಲ. ನಿಮ್ಮ (ಕೋಮುವಾದಿಗಳ) ಮಾತೃಸಂಘ ಭೂ […]

Continue Reading

ಅನಿಯಮಿತ ವಿದ್ಯುತ್ ಕಡಿತ- ಡಿವೈಎಫ್ಐ ಆಕ್ರೋಶ, ಹೋರಾಟದ ಎಚ್ಚರಿಕೆ

ಮಂಗಳೂರು : ಕಳೆದ ಒಂದು ವಾರಗಳಿಂದ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಯವರು ಯಾವುದೇ ಪ್ರಕಟಣೆ ಇಲ್ಲದೆ ಲೋಡ್ ಶೆಡ್ಡಿಂಗ್ ನಡೆಸುತ್ತಿರುವುದು ತೀರಾ ಖಂಡನೀಯ ಕ್ರಮವಾಗಿದೆ ಎಂದು ಡಿವೈಎಫ್ಐ ಆಪಾದಿಸಿದೆ. ಕರ್ನಾಟಕ ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆ ಜಾರಿ ಮಾಡಿರುವ ಬೆನ್ನಲ್ಲೇ ದಿನನಿತ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ನೀತಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಸರಕಾರವನ್ನು ಪ್ರಶ್ನಿಸಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ ಕಾರಣಗಳನ್ನು ಮೆಸ್ಕಾಂ […]

Continue Reading

ಮಂಗಳೂರು ನಗರದಲ್ಲಿ 20 ರಿಂದ 25 ಯುನಿಸೆಕ್ಸ್ ಸೆಲೂನ್ ‌ಹೆಸರಿನ ಸೆಕ್ಸ್ ಮಸಾಜ್ ಸೆಂಟರ್ ಗಳು.!

ಬುದ್ದಿವಂತರ ಜಿಲ್ಲೆಗೆ ಕಪ್ಪು ಚುಕ್ಕೆ.! ಮಂಗಳೂರು ನಗರದಲ್ಲಿ ನಾಯಿಕೊಡೆಗಳಂತೆ, ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ಹಲವಾರು ಮಸಾಜ್ ಸೆಂಟರ್ ಗಳು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಬಾಗಿಲು ತೆಗೆದಿರುವ ಮಸಾಜ್ ಸೆಂಟರ್ ಗಳ ಕಥೆ ಬರೆಯುವುದಾದರೆ ಅದೊಂದು ಕಾದಂಬರಿಯಾದೀತು. ಕಟ್ಟಡದೊಳಗೆ ನಡೆಯುತ್ತಿರುವುದು ಅಪ್ಪಟ ಸೆಕ್ಸ್ ದಂಧೆ. ಒಂದೊಂದು ಮಸಾಜ್ ಸೆಂಟರ್ ನೊಳಗಡೆ ಏಳೆಂಟು ರೂಮುಗಳಿದ್ದು, ಐದಾರು ಚೆಂದುಳ್ಳಿ ಚೆಲುವೆಯರನ್ನಿಟ್ಟು ದಂಧೆ […]

Continue Reading

ಮಂಗಳೂರು:ವಿಶ್ವ ವಿಧ್ಯಾನಿಲಯದ ಇತಿಹಾಸ ವಿಭಾಗದ ಪ್ರೊ. ಉದಯ ಬಾರ್ಕೂರು ಹೃದಯಾಘಾತದಿಂದ ಮೃತ್ಯು

ಮಂಗಳೂರು ವಿ ವಿ ಯ ಇತಿಹಾಸ ವಿಭಾಗದ ಸೀನಿಯರ್ ಪ್ರೊಫೆಸರ್, ಪ್ರೊ. ಉದಯ ಬಾರ್ಕೂರು ಹೃದಯಾಘಾತದಿಂದ ಇಂದು ಸಂಜೆ ನಮ್ಮನ್ನಗಲಿದ್ದಾರೆ. ಇತಿಹಾಸವನ್ನು ವಸ್ತುನಿಷ್ಟವಾಗಿ ನೋಡಬಲ್ಲ, ವಿವರಿಸಬಲ್ಲ, ಬರೆಯಬಲ್ಲ ಅಪರೂಪದ ಪ್ರತಿಭಾವಂತ ಉದಯ ಬಾರ್ಕೂರು. ಎರಡು ದಶಕಗಳ ಹಿಂದೆ ಮಂಗಳೂರಿನ ಪ್ರಗತಿಪರರ ವಿನಂತಿಗೆ ಓಗೊಟ್ಟು “ಟಿಪ್ಪು ಇತಿಹಾಸ ಕಥನ” ಪುಸ್ತಕ, ಮಧ್ಯ ಪ್ರಾಚ್ಯದ ಇತಿಹಾಸ,ವರ್ತಮಾನದ ರಾಜಕಾರಣದ ಕುರಿತು ಅಪಾರ ಜ್ಞಾನಹೊಂದಿದ್ದ ಇವರು ಆ ಕುರಿತು ಒಳನೋಟಗಳುಲ್ಲ ಬರವಣಿಗೆ ದಾಖಲಿಸಿದ್ದರು. ಎಡ, ದಲಿತ ಚಳುವಳಿಗಳ ಬೆಂಬಲಿಗರಾಗಿದ್ದರು. ಪ್ರಗತಿಪರ ಕಾರ್ಯಕ್ರಮಗಳಲ್ಲಿ ಆಹ್ವಾನಿಸಿದಾಗಲೆಲ್ಲಾ […]

Continue Reading

ಉಡುಪಿ ಟಾಯ್ಲೆಟ್ ಗಿಳಿದ ‘ಸಿಐಡಿ’. ಕಾಂಗ್ರೆಸ್ಸಿಗರೆ ಏನಿದು ನಿಮ್ಮ ಇಬ್ಬಂದಿತನ..!

ಫಾಝಿಲ್ ನ ಕೊಲ್ಲಿಸಿದ್ದು ನಾವೇ ಎಂದು ಮೈಕ ಕಟ್ಟಿ ಕೂಗಾಡಿದರೂ ತನಿಖೆ ಇಲ್ಲ.! ಒಂದು ಕ್ಷುಲ್ಲಕ ಪ್ರಕರಣಕ್ಕೆ ಉಪ್ಪು ಖಾರ ಸೇರಿಸಿದರೆ ಏನಾಗುತ್ತೊ ಅದೇ ಆಗಿದೆ ಉಡುಪಿ ವೀಡಿಯೋ ಪ್ರಕರಣ. ಕೇವಲ ಮುಸಲ್ಮಾನ ಯುವತಿಯರು ಚಿತ್ರಿಸಿದ್ದಾರೆ ಅನ್ನುವ ಏಕೈಕ ಕಾರಣಕ್ಕೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಸಂಘಪರಿವಾರದ ಮೂಲಕ ಸಮಾಜದಲ್ಲಿ ಕೋಲಾಹಲ ಎಬ್ಬಿಸಲು ನಡೆಸಿದ ಷಡ್ಯಂತ್ರದ ಭಾಗವಾಗಿತ್ತು ಅಷ್ಟೇ ಉಡುಪಿ ವೀಡಿಯೋ. ಕಾಲೇಜು ಕ್ಯಾಂಪಸ್ಸಿನೊಳಗಡೆ ಮುಗಿದಿದ್ದ ಪ್ರಕರಣವನ್ನು ಎಬಿವಿಪಿ ರಾಜ್ಯವ್ಯಾಪಿ ಸುದ್ದಿ ಮಾಡಿತ್ತು. ತೀರ್ಥಹಳ್ಳಿ ಯಲ್ಲಿ […]

Continue Reading